kannada blogs sampada kannada story blog travel blogs in kannada kannada news blog kannada story blogs blogger list of kannada websites kannada blogger pachu
ನೂರು ಜನರನ್ನು ಪೊಲೀಸ್ ವ್ಯಾನ್ ಅಲ್ಲಿ ಬಂಧಿಸಿ ಕೋರ್ಟ್ ಗೆ ತರಲಾಯಿತು. ಅವರನ್ನು ಶಿಕ್ಷಿಸಿ ಎಂದು ಎಲ್ಲರು ಕೂಗಿ ಕೂಗಿ ಹೇಳುತ್ತಿದ್ದರು. ಅವರನ್ನು ನೇಣು ಗಂಬಕ್ಕೆ ಏರಿಸಿ ಸಾಯಿಸಿ ಬಿಡಿ ಇಲ್ಲವಾದರೆ ನಾವೆಲ್ಲ ಸಾಯೋದು ಖಚಿತ ಎಂದು ದೇಶದ ಮೂಲೆ ಮೂಲೆಯಿಂದ ಸೋಶಿಯಲ್ ಮೀಡಿಯಾ ಟಿವಿ ಲಿ ಜನ ಹೇಳುತ್ತಿದ್ದರು. ಆ ನೂರು ಜನ ಮಾಡಿರುವ ತಪ್ಪಾದರೂ ಏನು? ಯಾರವರು. ?
ಊಟ ಮುಗಿಸಿ ಇನ್ನೇನು ಅವನು ಬೈಕ್ ಹತ್ಕೊಂಡು ಮನೆಕಡೆಗೆ ಹೋಗ್ಬೇಕು ಅನ್ನೋವಷ್ಟರಲ್ಲಿ, ಒಂದ್ ವ್ಯಾನ್ ಇಂದ್ ಒಬ್ಬ ಬಂದು ಅವನನ್ನು ಹೊಡೆದು ವ್ಯಾನ್ ಅಲ್ಲಿ ಹಾಕೊಂಡ್ ಹೋದ. ಅವನಿಗೆ ಪ್ರಜ್ಞೆ ತಪ್ಪಿರೋದರಿಂದ್ ಅವನು ಎಲ್ಲಿ ಹೋದ ಎಂದು ಅವನಿಗೆ ಗೊತ್ತೇ ಆಗ್ಲಿಲ್ಲ. ಅವನಿಗೆ ಎಚ್ಚರವಾದಾಗ ಅವನು ಒಂದು ರೂಮ್ ಅಲ್ಲಿ ಒಂದು ಚೇರ್ ಮೇಲೆ ಕಟ್ಟಿ ಹಾಕಲಾಗಿತ್ತು. ಕತ್ತಲು ಕೋಣೇಲಿ ಅವನಿಗೆ ಏನಾಗ್ತಿದೆ ಅಂತ ಗೊತ್ತಾಗ್ಲಿಲ್ಲ. ಕಣ್ಣು ಮುಚ್ಚಿದೆಯಾ ಇಲ್ಲ ತೆಗೆದಿದೆಯಾ, ನಾನು ಎಲ್ಲಿ, ಇದು ಕನಸ ಇಲ್ಲ ನನಸಾ ಅನ್ನೋದೇ ಅವನ್ ಪ್ರಶ್ನೆ ಆಗಿತ್ತು. ?